ವಿದ್ಯಾಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ವಿದ್ಯಾಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಪೀಣ್ಯದಾಸರಹಳ್ಳಿ, ಆ. 15: ಇಂದು ಪೀಣ್ಯದಾಸರಹಳ್ಳಿ ನಗರದಲ್ಲಿ 73 ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ  ಬಾಗಲಗುಂಟೆಯ ಆಚಾರ್ಯ ಗುರುಕುಲ ವಿದ್ಯಾಕೇಂದ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಹರೀಶ್.ವಿ, ಸುಷ್ಮಾಹರೀಶ್, ಪ್ರಾಂಶುಪಾಲರಾದ ಕಾವ್ಯ ಸಂಜೀವಿನಿ, ಉಪಪ್ರಾಂಶುಪಾಲ ಉದಯಕುಮಾರ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos