ಗಡ್ಡಿ ಗ್ರಾಮದಲ್ಲಿ ಅವಿರೋಧ ಆಯ್ಕೆ

  • In State
  • December 20, 2020
  • 169 Views
ಗಡ್ಡಿ ಗ್ರಾಮದಲ್ಲಿ ಅವಿರೋಧ ಆಯ್ಕೆ

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಗಡ್ಡಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಕ್ಯಾಂಡಿಡೇಟ್ ಬಾಲಪ್ಪ ಮಾದಿನಾಳ ಅವರು, ತಾಲೂಕಿನ ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಸಮ್ಮುಖದಲ್ಲಿ ಗ್ರಾಮದಲ್ಲಿ ನೂತನವಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಚಾಲಕರಾದ ಹೇಮಂತ್ ರಾಜ್ ಗಡ್ಡಿ, ಭೂನ್ಯಾಯ ಮಂಡಳಿಯ ಸದಸ್ಯರು ಸಿದ್ದಲಿಂಗಯ್ಯ ಸ್ವಾಮಿ, ಕರಬಸಯ್ಯ ಸ್ವಾಮಿ, ಬಸಪ್ಪ ಹನುಮಟ್ಟಿ,ಭೀಮಣ್ಣ ಪೂಜಾರಿ, ಫಕೀರಪ್ಪ ಪೂಜಾರಿ, ಹುಲುಗಪ್ಪ ಹರಿಜನ, ಗ್ರಾಮದ ಎಲ್ಲಾ ಯುವಕ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,

ಫ್ರೆಶ್ ನ್ಯೂಸ್

Latest Posts

Featured Videos