ಇಡಿ ನೋಟಿಸ್ ಗೆ ಸಿಎಂ ಕೇಜ್ರಿವಾಲ್‌ ಕೆಂಡಮಂಡಲ!!

ಇಡಿ ನೋಟಿಸ್ ಗೆ ಸಿಎಂ ಕೇಜ್ರಿವಾಲ್‌ ಕೆಂಡಮಂಡಲ!!

ಬೆಂಗಳೂರು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಇಡಿಯಿಂದ ನೋಟಿಸ್ ಕೊಡಲಾಗಿತ್ತು. ನೋಟಿಸ್ ಕೊಟ್ಟಿರುವುದಕ್ಕೆ ಅರವಿಂದ್ ಕೇಜ್ರಿವಾಲ್‌ ವಾಗ್ದಾಳಿಯನ್ನು ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ ಮಾಡಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರ ತಡೆಯುವ ಹುನ್ನಾರ ಮಾಡುತ್ತಿದ್ದಾರೆ. ಇಡಿ ನೋಟಿಸ್ ಗೆ ಸಿಎಂ ಕೇಜ್ರಿವಾಲ್‌ ಕೆಂಡಮಂಡಲವಾಗಿದ್ದಾರೆ.  ಸುಳ್ಳು ಕೇಸ್ ನಲ್ಲಿ ಆಪ್ ನಾಯಕರನ್ನು ಜೈಲಿಗೆ ಹಾಕಿದ್ದಾರೆ. ಅವರ ವಿರುದ್ಧ ಯಾವುದೇ ಆರೋಪ ಸಾಬೀತು ಆಗಿಲ್ಲ. ಈಗ ಬಿಜೆಪಿಯವರು ನನ್ನನ್ನು ಬಂಧಿಸಲು ಬಯಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos