ಕನ್ನಡ ಸಿರಿ ವೈಭವ ಕಾರ್ಯಕ್ರಮ

ಕನ್ನಡ ಸಿರಿ ವೈಭವ ಕಾರ್ಯಕ್ರಮ

ಪೀಣ್ಯ ದಾಸರಹಳ್ಳಿ, ಆ. 28: ಬಾಗಲಗುಂಟೆಯ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಭಾರತ ಯುವಕೇಂದ್ರ ವತಿಯಿಂದ ಆಯೋಜಿಸಲಾದ ಕನ್ನಡ ಸಿರಿ ವೈಭವ ಕಾರ್ಯಕ್ರಮದಲ್ಲಿ ಕಲಾವಿದ ಪರಮೇಶ್ ಗುಬ್ಬಿ ಅವರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಅವರ ಭಾವ ಚಿತ್ರವನ್ನು ಬಿಡಿಸಿ ಎಲ್ಲರ ಗಮನ ಸೆಳೆದರು. ಆ ಭಾವಚಿತ್ರವನ್ನು ಭಾರತ ಯುವ ಕೇಂದ್ರದ ಕಾರ್ಯದರ್ಶಿ ವಿನೋದ್ ಗೌಡ ಉಡುಗೊರೆಯಾಗಿ ಮುನಿರಾಜ್ ಅವರಿಗೆ ನೀಡಿದರು.

ಈ ವೇಳೆ ಬಿಜೆಪಿ ಮುಖಂಡರಾದ ಕೆ. ಸಿ. ಶ್ರೀನಿವಾಸ್, ನಾಗಣ್ಣ,ಬಿ.ಆರ್. ಸತೀಶ್, ನಂಜಪ್ಪ, ಬಿ.ಎಂ.ನಾರಾಯಣ್, ರಮೇಶ್, ಕೃಷ್ಣಮೂರ್ತಿ, ಹೇಮಚಲರೆಡ್ಡಿ, ಬಸವರಾಜು ಮುಂತಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos