ರಾಯರ ದರ್ಶನ ಪಡೆದ ಸಚಿವ ಕೆ.ಎಚ್. ಮುನಿಯಪ್ಪ!

ರಾಯರ ದರ್ಶನ ಪಡೆದ ಸಚಿವ ಕೆ.ಎಚ್. ಮುನಿಯಪ್ಪ!

ಬೆಂಗಳೂರು: ಮಂತ್ರಾಲಯಕ್ಕೆ ಭೇಟಿ ನೀಡಿದ ಸಚಿವ ಕೆ.ಎಚ್. ಮುನಿಯಪ್ಪ  ರಾಯರ ದರ್ಶನವನ್ನು ಪಡೆದರು.  ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಪಡೆದ ಸಚಿವ ಮುನಿಯಪ್ಪ ಕೆ.ಎಚ್. ಮುನಿಯಪ್ಪ ಪಡೆದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ರಾಘವೇಂದ್ರ ಶ್ರೀಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು ಬಳಿಕ ಸುಭುದೇಂದ್ರ ತೀರ್ಥರ ಆಶೀರ್ವಾದವನ್ನು ಕೂಡ ಪಡೆದಿದ್ದಾರೆ.

ಮಂತ್ರಾಲಯದ ಪೀಠಾಧಿಪತಿ ಡಾಕ್ಟರ್ ಸುಭುದೇಂದ್ರ ತೀರ್ಥರ  ಸ್ವಾಮೀಜಿಗಳು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನವನ್ನು ಪಡೆದಿದ್ದಾರೆ ಅಷ್ಟೇ ಅಲ್ಲದೇ ಸಚಿವರಿಗೆ ಸನ್ಮಾನಿಸಿ ಗೌರವವನ್ನು ಕೂಡ ಸಲ್ಲಿಸಲಾಯಿತು.  ಮಂತ್ರಾಕ್ಷತೆ  ಶೇಷ್ಟ  ವಸ್ತ್ರ ಸ್ಮರಣಿಕೆಯನ್ನು ನೀಡಿ ಸಚಿವರಿಗೆ ಗೌರವವನ್ನು ಸಲ್ಲಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos