ದೆಹಲಿ: ಅಬಕಾರಿ ನೀತಿ ಪನಿಷ್ಕಾರಣೆ ವೇಳೆ ಅವ್ಯವಹಾರ ಆರೋಪ ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ಇಡಿ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಕೇಜ್ರಿವಾಲ್ ರನ್ನು ಬಂಧಿಸುವ ಸಾಧ್ಯತೆ. ಕೇಜ್ರಿವಾಲ್ಗೆ ಮೂರು ಬಾರಿ ಸಮನ್ಸ್ ಜಾರಿ ಮಾಡಿರುವ ಇಡಿ ಅಧಿಕಾರಿಗಳು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಡಿಗೆ ಟಾರ್ಗೆಟ್ ಆಗಿದ್ದಾರೆ. ಅಂತ ಆಪ್ತ ಸಚಿವರು ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಬೇರೆ ಬೇರೆ ಸಚಿವರ ಮೇಲೆ ಈ ರೀತಿ ಆರೋಪ ಕೇಳಿ ಬರುತ್ತಿತ್ತು. ಅವರ ಮನೆಗಳ ಮೇಲೆ ಇಡಿ ದಾಳಿ ಮಾಡಿದ ಸಂದರ್ಭದಲ್ಲಿ ಇದಕ್ಕೆಲ್ಲ ನಾವು ಹೆದರೊದಿಲ್ಲಾ ಎಂದು. ಈಗ ಚಿತ್ರಣ ಬದಲಾಗಿದೆ ಅವರ ಮನೆ ಮೇಲೆ ಇಡಿ ದಾಳಿ ಮಾಡಿದ್ದಾರೆ.