ಬಿ‌ ಎಸ್ ವೈ ಗೆ ಶಕುನಿ ಎಂದ ಯತ್ನಾಳ್!

ಬಿ‌ ಎಸ್ ವೈ ಗೆ ಶಕುನಿ ಎಂದ ಯತ್ನಾಳ್!

ಬೆಂಗಳೂರು: ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ತಣ್ಣಗಾಗುವ ಲಕ್ಷಣ ಕಾಣುತ್ತಾಯಿಲ್ಲಾ. ಅವಕಾಶ ಸಿಕ್ಕಾಗೆಲ್ಲ ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಅಂಡ್ ಫ್ಯಾಮಿಲಿ ವಿರುದ್ಧ ಮುಗಿ ಬೀಳುತ್ತಾನೆ ಇದ್ದಾರೆ.  ಈಗ ಯಡಿಯೂರಪ್ಪಗೆ ಶಕುನಿ ಅಂತೆಲ್ಲ ಹೇಳಿಕೆಯನ್ನು ಕೊಟ್ಟಿದ್ದಾರೆ. ಯಡಿಯೂರಪ್ಪ ಏನ್ ಹೇಳಿದ್ರು ಅಂದರ ಉಲ್ಟಾನೆ ನಡೆಯುತ್ತದೆ. ವಿಪಕ್ಷ ನಾಯಕ ವಿಜಯೇಂದ್ರ ಹೆಸರನ್ನು ಹೈಕಮಾಂಡ್ ನಲ್ಲಿ ಪ್ಯಾಕ್ ಮಾಡಿಕೊಂಡು ಬಂದಿದ್ದಾರೆ. ದೂರು ಕೊಟ್ಟರು ಏನು ನಡೆಯುತ್ತಿಲ್ಲ ಮರ್ಯಾದೆ ಹೋಗ್ಬಾರ್ದು ಅಂತ ಈ ಹೇಳಿಕೆ ಕೊಡ್ತಾ ಇದ್ದಾರೆ. ವಿಜಯಪುರದಲ್ಲಿ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಕೊಟ್ಟಿದ್ದಾರೆ. ಬಿಜೆಪಿಯ ಒಳಗೆ ಮತ್ತೊಂದು ವಿರೋಧ ಪಕ್ಷ ಅದು ಬಿಜೆಪಿ ಕಡೆಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಹೀಗೆ  ವರ್ತಿಸುತ್ತಿದ್ದಾರೆ.  ಎಂದು ಇಷ್ಟೆಲ್ಲ ಹೇಳಿಕೆಯನ್ನು ಕೊಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos