ಲೋನ್ ಮಾಡಿಸುವುದಾಗಿ ನಂಬಿಸಿ ಮೊಸ ಮಾಡಿದ ವ್ಯಕ್ತಿಗೆ ಮಹಿಳೆಯರಿಂದ ಬಿಸಿ ಬೀಸಿ ಕಜ್ಜಾ.
ಮಹಿಳೆಯರನ್ನ ಉಂಡೆನಾಮ ಹಾಕಿದ ವ್ಯಕ್ತಿಗೆ ಮಹಿಳಾ ಮಣಿಗಳಿಂದ ಧರ್ಮ ದೇಟು.
ಬೀದರ ಜಿಲ್ಲೆ ಹುಮನಾಬಾದ ಪಟ್ಟಣದ ಮಾಣಿಕ ನಗರದಲ್ಲಿ ಘಟನೆ.
ಮಹಿಳೆಯರಿಂದ ಲಕ್ಷ ಲಕ್ಷ ರೂ ವಂಚಿಸಿದ ವ್ಯಕ್ತಿಗೆ ಬುದ್ದಿ ಕಲಿಸಿದ ಮಹಿಳೆಯರು.
ಸಾವಿರಕ್ಕೂ ಅಧಿಕ ಗ್ರಾಮೀಣ ಮಹಿಳೆಯರಿಗೆ ವಂಚನೆ ಮಾಡಿದ ಭೂಪ.
ಕಲಬುರ್ಗಿ ಮೂಲದ ಮಲ್ಲಿಕಾರ್ಜುನ ವ್ಯಕ್ತಿಯಿಂದ ಮಹಿಳೆಯರಿಗೆ ವಂಚನೆ ಆರೋಪ.
ಪ್ರಧಾನ ಮಂತ್ರಿ ಅವಾಸ್ ಯೋಜನೆ. ಮತ್ತು ಅಟಲ್ ಪಿಂಚಣಿ ಯೋಜನೆಯಲ್ಲಿ ಲೋನ್ ನಿಡುವುದಾಗಿ ಮಹಿಳೆಯರಿಗೆ ವಂಚನೆ.
ತಾಳ್ಮೆಯ ಕಟ್ಟೆ ವಡೆದಿದ್ದ ಮಹಿಳೆಯರಿಂದ ಬಿಸ ಬೀಸಿ ಕಜ್ಜಾ.
blob:https://web.whatsapp.com/fabd0be8-8e00-4c23-a2f7-9be4965d1cc5″ alt=”null” />
ಕಲಬುರ್ಗಿ ಹಾಗೂ ಬೀದರ ಗ್ರಾಮೀಣ ಭಾಗದ ಮುಗ್ದ ಮಹಿಳೆಯರಿಗೆ ವಂಚನೆ.
ಮಹಿಳೆಯರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವ್ಯಕ್ತಿ ಗೆ ಮಹಿಳೆಯರಿಂದ ಧರ್ಮ ದೇಟು.
ಧರ್ಮ ದೇಟು ನೀಡಿ ಪೋಲಿಸ್ ಠಾಣೆಗೆ ಒಪ್ಪಿಸಿದ ಮಹಿಳೆಯರು.