ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತದೇಹ ಪತ್ತೆ

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತದೇಹ ಪತ್ತೆ

ಆನೇಕಲ್, ಅ. 17: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕೊಲೆ ಸುಲಿಗೆ ಹೆಚ್ಚಾಗುತ್ತಿದ್ದು, ಕೊಳೆತ ಸ್ಥತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ.

ಹೌದು, ಚಂದಾಪುರ ಬಳಿಯ ಕಿತ್ತಗಾನಹಳ್ಳಿಯಲ್ಲಿ ಪತ್ತೆಯಾಗಿರುವ ಮೃತದೇಹ. ವೆಸ್ಟ್ ಬೆಂಗಾಲ ಮೂಲದ ಸುನತಿ ದಾಸ್ ಶವವಾಗಿ ಪತ್ತೆಯಾಗಿರುವ ಮಹಿಳೆಯಾಗಿದ್ದಾರೆ.  ಒಂಟಿಯಾಗಿ ಕಿತ್ತಗಾನಹಳ್ಳಿಯಲ್ಲಿ ಕೆಲ ತಿಂಗಳುಗಳಿಂದ ವಾಸವಾಗಿದ್ದ ಸುನತಿ  ಕೆಲಸಕ್ಕೆಂದು ಬೆಂಗಳೂರಿಗೆ ಬಂದು ನೆಲೆಸಿದ್ದ ಸುನತಿ ದಾಸ್.  ಒಂಟಿಯಾಗಿಯೆ ಬಂದು ಬಾಡಿಗೆ  ಮನೆಯಲ್ಲಿ ವಾಸವಿದ್ದ ಸುನತಿ  ಅನೇಕ ಅನುಮಾನಗಳಿಗೆ ಎಡೆ ಎಡೆಮಾಡಿಕೊಡುತ್ತಿರುವ ಮಹಿಳೆ ಸಾವು. ಬೆಂಗಳೂರು ಹೊರವಲಯದ ಆನೇಕಲ್ ನ ಸೂರ್ಯ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

ಫ್ರೆಶ್ ನ್ಯೂಸ್

Latest Posts

Featured Videos