ಚಿತ್ರದುರ್ಗ, ಅ. 29 : ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಗಿಂತ ಮಿಗಿಲು. ಹೆತ್ತ ತಾಯಿಯ ಮಡಿಲಲ್ಲಿ ದೊರಕುವ ಸುಖಕ್ಕಿಂತ ಸಮಾನವಾದ ಸುಖ ಬರೊಂದಿಲ್ಲ. ನಾಚೀಕೆ ಗೇಡು ಸಂಗತಿಯೊಂದು ಚಿತ್ರದುರ್ಗದಲ್ಲಿ ನಡೆದಿದೆ.
ಹೆತ್ತತಾಯಿಗೆ ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿದ ಪಾಪಿ ಮಗಳು ಹಾಗೂ ಅಳಿಯ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದು, ವೃದ್ಧ ತಾಯಿ ಅನ್ನ, ನೀರಿಲ್ಲದೆ ಪಾಪಮ್ಮ 15 ದಿನಗಳಿಂದ ಅನಾರೋಗ್ಯದಿಂದ ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎಂದಿಲ್ಲ.
ಇದನ್ನು ಗಮಿನಿಸಿದ ಸಾರ್ವಜನಿಕರು ವೃದ್ಧೆಯ ಮಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.