ಮತದಾನ ಪ್ರಕ್ರಿಯೆ ತಡವಾಗಿದ್ದಕ್ಕೆ ಶಾಸಕ ಸತೀಶ್ ರೆಡ್ಡಿ ಅಸಮಾಧಾನ

ಮತದಾನ ಪ್ರಕ್ರಿಯೆ ತಡವಾಗಿದ್ದಕ್ಕೆ ಶಾಸಕ ಸತೀಶ್ ರೆಡ್ಡಿ ಅಸಮಾಧಾನ

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕೈ ಕೊಟ್ಟ ಇವಿಎಂ ಯಂತ್ರಗಳು. 4-5 ಮತಗಟ್ಟೆಗಳಲ್ಲಿ 45  ನಿಮಿಷ ತಡವಾಗಿ ಪ್ರಾರಂಭವಾದ ಮತದಾನ. ಮತದಾನ ಪ್ರಕ್ರಿಯೆ ತಡವಾಗಿದ್ದಕ್ಕೆ ಬೊಮ್ಮನಹಳ್ಳಿ ಶಾಸಕ ಎಂ ಸತೀಶ್ ರೆಡ್ಡಿ ಅಸಮಾಧಾನ. ಕೆಲವುಕಡೆ ನಕಲಿ ಮತದಾನ. ಮೂಲ ಮತದಾರರ ಮತವನ್ನು ಬೇರೆಯವರಿಂದ ಮತ ಚಲಾವಣೆ. ಮೂಲ ಮತದಾರರಿಗೆ ಚಾಲೆಂಜಿಂಗ್ ಮತ ನೀಡುವಂತರ ಅಧಿಕಾರಿಗಳಿಗೆ ಮನವಿ. ಕರ್ನಾಟಕದಲ್ಲಿ ಚುನಾವಣಾ ಆಯೋಗ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲ. ಶಾಸಕ ಸತೀಶ್ ರೆಡ್ಡಿಯಿಂದ ಆಯೋಗದ ಮೇಲೆ ಅಸಮದಾನ.

ಫ್ರೆಶ್ ನ್ಯೂಸ್

Latest Posts

Featured Videos