ಬೇಸರ ವ್ಯಕ್ತ ಪಡಿಸಿದ ಹೆಚ್‌. ವಿಶ್ವನಾಥ್!

ಬೇಸರ ವ್ಯಕ್ತ ಪಡಿಸಿದ ಹೆಚ್‌. ವಿಶ್ವನಾಥ್!

ಬೆಂಗಳೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ಒಂದಿಷ್ಟು ನಾಯಕರು ಹೇಳ್ತಾ ಇದ್ದಾರೆ.  ಇದಕ್ಕೆ ಬಿಜೆಪಿಯವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ, ಕಾರಣ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಏನು ತಪ್ಪು ಎಂದು ಹೆಚ್‌. ವಿಶ್ವನಾಥ್ ಅವರು ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ತಪ್ಪೇನಾಗುತ್ತದೆ ಮೈಸೂರನ್ನು ಅಭಿವೃದ್ಧಿ ಮಾಡಿದವರು ವಿಚಿತ್ರದಲ್ಲಿ ಕಿರಿಯ ರಾಜಕಾರಣಿ ಹೆಚ್‌. ವಿಶ್ವನಾಥ್ ಹೇಳಿಕೆಯನ್ನು ನೀಡಿದ್ದಾರೆ.  ಬಿಜೆಪಿಯವರು ಮುಸ್ಲಿಂ ಹಿಂದೂ ಕ್ರಿಶ್ಚಿಯನ್ ಎನ್ನುವುದನ್ನು ಬಿಡಬೇಕು. ಜನರ ಹೊಟ್ಟೆಗೆ ಏನು ಬೇಕು ಎಂದು ಆಲೋಚನೆ ಮಾಡಿ ಎಂದು ಹೇಳಿದ್ದಾರೆ. ಸ್ವತಹ ಬಿಜೆಪಿ ಪಕ್ಷದವರೇ ಬಿಜೆಪಿ ನಾಯಕರ ಮಾತುಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಚರ್ಚೆಗಳು ಹೆಚ್ಚಾಗುತ್ತಿದೆ ಮೈಸೂರು ವಿಮಾನ ನಿಲ್ದಾನಕ್ಕೆ ಟಿಪ್ಪು ಸುಲ್ತಾನ್ ಹೆಸರು.

ಫ್ರೆಶ್ ನ್ಯೂಸ್

Latest Posts

Featured Videos