ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ..!

ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ..!

ಮುಂಬೈ, ಸೆ. 27 : ವಿಶ್ವಕಪ್ನಲ್ಲಿ ಆಡಬೇಕೆಂಬ ಭಾರೀ ಕನಸನ್ನು ಹೊತಿತಿದ್ದ ನನಗೆ ನಿರಾಸೆಯಾದ ಬೆನ್ನಲ್ಲೇ ಕ್ರಿಕೆಟ್ ಜೀವನಕ್ಕೆ ಗುಡ್ಬೈ ಹೇಳಿದ್ದೆ ಎಂದು ಸಿಕ್ಸರ್ಗಳ ಸರದಾರ ಯುವರಾಜ್ಸಿಂಗ್ ಸುದ್ದಿಗಾರರಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇಂಗ್ಲೆಂಡ್ನ ನಡೆದ ವಿಶ್ವಕಪ್ನ ಭಾರತ ತಂಡದ ಆಯ್ಕೆಗೂ ಮುನ್ನವೇ ನಾನು ಯೋ-ಯೋ ಟೆಸ್ಟ್ ನ ಸವಾಲನ್ನು ಸ್ವೀಕರಿಸಿದೆ ಅದರಲ್ಲಿ ನಾನು ನನ್ನ ಶಕಿತಿಯನ್ನು ಒಗ್ಗೂಡಿಸಿ ಗೆದ್ದಿದ್ದೇ ಕೂಡ ಆದರೆ ಆಯ್ಕೆ ಮಂಡಳಿಯವರು ನನ್ನನ್ನು ಆಯ್ಕೆ ಮಾಡದೆ ಕಡೆಗಾಣಿಸಿದ್ದರು ಎಂದು ಯುವಿ ಬೇಸರ ಹೊರಹಾಕಿದರು.

ಫ್ರೆಶ್ ನ್ಯೂಸ್

Latest Posts

Featured Videos