ವಾಜಪೇಯಿ ಪುಣ್ಯತಿಥಿ ಆಚರಣೆ

  • In State
  • August 17, 2020
  • 157 Views
ವಾಜಪೇಯಿ ಪುಣ್ಯತಿಥಿ ಆಚರಣೆ

ಬಂಗಾರಪೇಟೆ:ಪಟ್ಟಣದ ಜೈ.ಭಾ.ಯು.ಸೇನೆ ಕಛೇರಿಯಲ್ಲಿ ಬಿಜೆಪಿಯ ಅಸಂಖ್ಯೆಯ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತಶತ್ರು, ಕವಿ ಹೃದಯಿ ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ದಿ|| ಅಟಲ್ ಬಿಹಾರಿ ವಾಜಪೇಯಿರವರ ೨ನೇ ಪುಣ್ಯತಿಥಿಯನ್ನು ವಾಜಪೇಯೇಜಿ ಗ್ರೂಫ್ ಪೌಡೇಷನ್ ವತಿಯಿಂದ ಸರಳವಾಗಿ ಪುಷ್ಪಾರ್ಚನೆ ಮೂಲಕ ಮೂಬಂತ್ತಿ ಹಚ್ಚಿ ಟ್ರಸ್ಟಿನ ಅಧ್ಯಕ್ಷರು ಮಂಜು ಗೋಲ್ಡ್ ರೆಡ್ಡಿ ಆಚರಿಸಿದರು.

ಈ ಸಂದರ್ಭದಲ್ಲಿ ಆ.ವಿ.ವೇ ಎಂ.ಎನ್. ಭಾರದ್ವಾಜ್, ಗಂಟಸಾಲ ರಾಮಕುಮಾರ್, ಜೈ.ಭಾ.ಯು.ಸೇನೆಯ ಎನ್. ಶಿವಕುಮಾರ್, ಎಲೆಕ್ಟಿçÃಷಿಯನ್ ಮ್ಯಾಂಡ್ರೋ, ಕ.ಜಾ.ವೇ ಎಸ್.ಅಯ್ಯಪ್ಪ ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos