ಇನ್ಮುಂದೆ ಉಗ್ರರ ಆಟ ಬಂದ್ : ಬಿಪಿನ್‌ ರಾವತ್

ಇನ್ಮುಂದೆ  ಉಗ್ರರ ಆಟ ಬಂದ್  : ಬಿಪಿನ್‌ ರಾವತ್

ನವದೆಹಲಿ, ಸೆ. 30 : ಉಗ್ರರ ಕಣ್ಣಾ ಮುಚ್ಚಾಲೆ ಆಟ ಇನ್ನು ಹೆಚ್ಚು ಕಾಲ ನಡೆಯುವುದಿಲ್ಲ.ಗಡಿ ಪ್ರದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದರೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಿದೆ. ಭೂ ಅಥವಾ ವಾಯು ಮಾರ್ಗವಾಗಿ ಅಥವಾ ಎರಡೂ ಪಡೆಗಳು ಒಟ್ಟಾಗಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos