ಬೆಂಗಳೂರು: ಉತ್ತರ ಪ್ರದೇಶದಲ್ಲಿ ಗೌರ ದುರಂತ ಸಂಭವಿಸಿದ್ದು ಕೆರೆಗೆ ಟ್ಯಾಕ್ಟರ್ ಪಟ್ಟಿಯಾಗಿ 20 ಮಂದಿ ಮೃತಪಟ್ಟಿ ಪಟ್ಟ ಭೀಕರ ಘಟನೆ ನಡೆದಿದೆ
ಕೆರೆಗೆ ಬಿದ್ದ ಟ್ರ್ಯಾಕ್ಟರ್ 7 ಮಕ್ಕಳು ಸೇರಿ 20 ಮಂದಿ ದುರ್ಮರಣ. ಹುಣ್ಣಿಮೆ ನಿಮಿತ್ತ ಭಕ್ತರನ್ನು ಕೂರಿಸಿಕೊಂಡು ಗಂಗಾ ಸ್ನಾನಕ್ಕೆ ತೆರಳಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಅತಿವೇಗವಾಗಿ ಟ್ರ್ಯಾಕ್ಟರ್ಅನ್ನು ಚಾಲನೆ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಟ್ರ್ಯಾಕ್ಟರ್ನಲ್ಲಿ 7 ಮಕ್ಕಳ, 8 ಮಹಿಳೆಯರು ಸೇರಿದಂತೆ 20 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾಸ್ಗಂಜ್ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ.