ಡಿಕೆಶಿಗೆ ಸಂಕಷ್ಟದ ಹಿಂದಿನ ಕಾರಣ ಬಹಿರಂಗ?

ಡಿಕೆಶಿಗೆ ಸಂಕಷ್ಟದ ಹಿಂದಿನ ಕಾರಣ ಬಹಿರಂಗ?

ಬೆಂಗಳೂರು, ಸೆ. 14: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದು ಸತತ 10 ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

ಇದರ ಮಧ್ಯೆ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿರುವುದರ ಕುರಿತು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

2018ರಲ್ಲಿ ಮೈಲಾರಲಿಂಗೇಶ್ವರ ಕಾರಣಿಕ ಕೇಳಲು ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ನಲ್ಲಿ ಬಂದಿದ್ದರು. ಆದರೆ ಕ್ಷೇತ್ರಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಬರಬೇಕು. ಮೈಲಾರಲಿಂಗೇಶ್ವರ ಗೋಪುರ, ಕಾರಣಿಕ ಸ್ಥಳದ ಮೇಲೆ ಹೆಲಿಕ್ಯಾಪ್ಟರ್ ತಂದಿದ್ದರಿಂದಲೇ ಅವರಿಗೆ ಕಂಟಕ ಎದುರಾಗಿದೆ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos