ಸೋತರು , ಸತ್ತರು ಹುಣಸೂರಿನಲ್ಲೇ

ಸೋತರು , ಸತ್ತರು ಹುಣಸೂರಿನಲ್ಲೇ

ಮೈಸೂರು, ನ. 13 : ‘’ನಾನು ಸೋತರು ಸತ್ತರು ಹುಣಸೂರಿನ ಜನರ ಮಧ್ಯದಲ್ಲೇ ಎಂದು ಕಾಂಗ್ರೆಸ್ ಅಭ್ಯರ್ಥಿ ಚ್.ಪಿ.ಮಂಜುನಾಥ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಉಪಚುನಾವಣೆಗೆ ಯಾವುದೇ ಸಿದ್ಧತೆಗಳು ಮಾಡಿಕೊಂಡಿಲ್ಲ.

ಇನ್ನು ಕೆಲ ಸಣ್ಣ-ಪುಟ್ಟ ತಪ್ಪುಗಳನ್ನ ತಿದ್ದುಕೊಂಡಿದ್ದೇವೆ. ಈ ಬಾರಿ ಜನ ಕೈ ಹಿಡಿಯುವ ವಿಶ್ವಾಸ ಇದೆ. ನಾನು ಸೋತರು ಇಲ್ಲೆ, ಸತ್ತರು ಹುಣಸೂರು ಜನರ ಮಧ್ಯದಲ್ಲೇ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos