ಸಿಲಿಕಾನ್ ಸಿಟಿಯಲ್ಲಿ ಈ ಹಣ‍್ಣಿಗೆ ಭಾರೀ ಡಿಮ್ಯಾಂಡು..!

ಸಿಲಿಕಾನ್ ಸಿಟಿಯಲ್ಲಿ ಈ ಹಣ‍್ಣಿಗೆ ಭಾರೀ ಡಿಮ್ಯಾಂಡು..!

ಬೆಂಗಳೂರು, ಮಾ. 02: ಅಬ್ಬಬ್ಬಾ ಬೇಸಿಗೆಕಾಲ ಶುರುವಾಯಿತು. ಹೌದು, ಈ ಬೇಸಿಗೆಕಾಲದಲ್ಲಿ ಮಾನವನ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ ಆದ್ದರಿಂದ ಮನುಷ್ಯರು ನೀರಿನಂಶವಿರುವ ಹಣ್ಣುಗಳತ್ತ ಮೋರೆ ಗುತ್ತಾರೆ ಅದರಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಕಳೆದ ವರ್ಷದಂತೆ ಈ ವರ್ಷವು ಕೂಡ ಬೆಂಗಳೂರಿನಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ರಾಜಧಾನಿಯಲ್ಲಿ ಬಿಸಿಲು ಹೆಚ್ಚುತ್ತಿರುವ ಕಾರಣ ಜನ ಬಿಸಿಲಿಗೆ ಬೇಸತ್ತಿದ್ದಾರೆ. ಬಿಸಿಲಿಗೆ ತಮ್ಮ ದೇಹವನ್ನು ತಂಪು ಮಾಡೋಕೆ ಅಂತಾ ನಮ್ಮ ಬೆಂಗಳೂರು ಜನ ಕಲ್ಲಂಗಡಿ ಹಣ್ಣಿನ ಮೋರೆ ಹೋಗ್ತಿದ್ದಾರೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇರುತ್ತೆ, ಆದೇ ರೀತಿ ಈ ಬಾರಿಯು ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರಿನ ಎಲ್ಲ ಬೀದಿಗಳಲ್ಲೂ ಕಲ್ಲಂಗಡಿ ಹಣ್ಣಿನ ಅಬ್ಬರ ಜೋರಾಗೆ ನಡಿತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos