ತೇಜಸ್ವಿ ಸೂರ್ಯನಿಂದ ಮತಯಾಚಿಸಿದ

ತೇಜಸ್ವಿ ಸೂರ್ಯನಿಂದ ಮತಯಾಚಿಸಿದ

ಬೆಂಗಳೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಬೆಳ್ಳಂಬೆಳ್ಳಗ್ಗೆಯೇ ಹೆಚ್.ಎಸ್.ಆರ್.ಬಡಾವಣೆಯ ಪ್ರೀಡಂ ಪಾರ್ಕ್ ನಲ್ಲಿ ಮತಯಾಚಿಸಿದ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ. ವಾಕಿಂಗ್ ಬಂದವರಲ್ಲಿ ಮತಯಾಚನೆ ನಡೆಸಿದರು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಮತಯಾಚಿಸಿದ ತೇಜಸ್ವಿ. ದಕ್ಷಿಣದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಲ್ಲವು ಸರಿ ಹೋಗಿದೆಯೆಂದ ತೇಜಸ್ವಿ.

ಇಂದು ಸಂಜೆ ಬನಶಂಕರಿಯಲ್ಲಿ ಬೃಹತ್ ರೋಡ್ ಶೋನಲ್ಲಿ ಬಿಜೆಪಿಯ ಎಲ್ಲಾ ನಾಯಕರು ಭಾಗವಹಿಸಿ ತೇಜಸ್ವಿ ಸೂರ್ಯಪರ ಮತಯಾಚನೆ ನಡೆಸುತ್ತಿದ್ದಾರೆಂದ ಶಾಸಕ.ಸತೀಶ್ ರೆಡ್ಡಿ.

ಹೆಚ್.ಎಸ್.ಆರ್. ಬಡಾವಣೆಯ ಸುಬ್ರಮಣ್ಯ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಕೂಡ ಸಲ್ಲಿಸಿ, ಗುರುಗಳಿಂದ ಆರ್ಶಿವಾದ ಪಡೆದುಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos