ಬೆಂಗಳೂರು, ನ. 7 : ಒಂದು ಹಣ ಮತ್ತೊಂದು ಪ್ರೀತಿ ನಾಣ್ಯದ ಎರಡು ಮುಖ. ಜೀವನದಲ್ಲಿ ಹಣ ಮತ್ತು ಪ್ರೀತಿ ಎರಡು ಮುಖ್ಯ. ಅರಿಯದ ಪ್ರೇಮಿಗಳು ಪ್ರೀತಿಗೊಸ್ಕರ ಜೀವ ಕೊಡ್ತಿನಿ ಅಂದವಳು ಹಣಗೊಸ್ಕರ ಜೀವ ತೆಗೆಯೋದಕ್ಕೆ ರೆಡಿಯಾಗಿದ್ದಾಳೆ.
ಅನ್ನಪೂರ್ಣೇಶ್ವರಿನಗರ ವ್ಯಾಪ್ತಿಯ ವಿಶ್ವನೀಡಂ ಬಳಿ ಇರುವ ಕಲ್ಯಾಣ ಮಂಟಪದ ಮುಂದೆ ಚಂದನ್ ಮತ್ತು ಅವನ ಸ್ನೇಹಿತ ಕಿರಣ್. ನಂತರ ಹದಿಹರೆಯದ ಕ್ರಷ್ಗೆ ಬಿದ್ದ ಚಂದನ. ತನ್ನ ಹುಡುಗಿ ಚಂದನಾಳ ಬಳಿ ಮೂವತ್ತು ಸಾವಿರ ಹಣ ತೆಗೆದುಕೊಂಡು ವಿಷಯಕ್ಕೆ ಸಂಬಂಧಿಸಿದಂತೆ ಚಂದನ್ ಮತ್ತು ಚಂದನಾಳ ನಡುವೆ ಬಿರುಕು ಉಂಟಾಗಿದೆ. ಕೊನೆಗೂ ತನ್ನ ಹುಡುಗಿಯ ಸಂಗವೂ ಬೆಸರವೆನಿಸಿತ್ತು. ಪ್ರೀತಿಗೊಸ್ಕರ ಜೀವ ಕೊಡ್ತಿನಿ ಅಂದವಳು ಹಣಗೋಸ್ಕರ ಜೀವ ತೆಗೆಯೋದಕ್ಕೆ ಮುಂದಾಗಿದ್ದಾಳೆ.