ಆನೇಕಲ್, ನ. 01: ಆನೇಕಲ್ ತಹಶಿಲ್ದಾರ್ ದಿನೇಶ್ ಶೂ ಧರಿಸಿ ಧ್ವಜಾರೋಹಣ ಮಾಡಿದ್ದಾರೆ. ಆನೇಕಲ್ ನ ಎಎಸ್ ಬಿ ಶಾಲಾ ಆವರಣದಲ್ಲಿ ನಡೆಯುತ್ತಿತುವ 64 ನೇ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ಮಾಡಿದ ಆನೇಕಲ್ ಶಾಸಕ ಹಾಗು ತಹಶಿಲ್ದಾರ್. ಶಾಸಕ ಶಿವಣ್ಣ ಕಾಲಿನ ಚಪ್ಪಲಿ ಬಿಚ್ಚಿ ಧ್ವಜಾರೋಹಣ ಮಾಡಿದರು. ಆದರೆ ತಹಶಿಲ್ದಾರ್ ಮಾತ್ರ ಶೂ ತಗೆಯಲಿಲ್ಲ ಈ ಮೂಲಕ ರಾಷ್ಟ್ರೀಯ ದ್ವಜಕ್ಕೆ ಅವಮಾನ ಮಾಡಿರುವ ತಹಶಿಲ್ದಾರ್. ರಾಷ್ಟ್ರೀಯ ದ್ವಜಕ್ಕೆ ಗೌರವ ನೀಡದ ಆನೇಕಲ್ ದಂಡಾಧಿಕಾರಿಗಳು.