ಸುಮಲತಾ ಗೆಲುವು ಖಚಿತ: ಬಿ.ಎಸ್ ಯಡಿಯೂರಪ್ಪ.!

ಸುಮಲತಾ ಗೆಲುವು ಖಚಿತ: ಬಿ.ಎಸ್ ಯಡಿಯೂರಪ್ಪ.!

ಬೆಂಗಳೂರು ಮೇ 03, ನ್ಸೂಸ್ ಏಕ್ಸ್ ಪ್ರಸ್ : ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಸದ್ಯ ಎಲ್ಲರ ಗಮನ ಮೇ 23 ರ ಚುನಾವಣೆ ಫಲಿತಂಶದ ಮೇಲಿದೆ. ಇದೇ ಸಂರ್ಧದಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ  ಬಿಎಸ್. ಯಡಿಯೂರಪ್ಪನವರು ಮಂಡ್ಯದಲ್ಲಿ ಸುಮಲತಾ ಗೆಲುವುದು ಖಚಿತ ಎಂದು ಹೇಳಿದ್ದಾರೆ. ಸುಮಲತಾ ಜೊತೆ ಕೆಲಸ ಮಾಡಿದವರೇ ಉಟಕ್ಕೆ ಸೇರಿದರು ಎಂದು ಹೇಳಿದ್ದಾರೆ. ಇನ್ನು ಚುನಾವಣೆಯ ಫಲಿತಾಂಶ ಹೊರ ಬಂದ ನಂತರ ಬೆಳವಣಿಗಗಳ ಬಗ್ಗೆ ಎಲ್ಲರೊ ಗಮನಿಸುವರು ಹಾಗೂ ಯಾವ ರೀತಿ ಬೆಳೆವಣಿಗೆಳು ಕಾಣಲಿದೆ ಎಂದು ಕಾದು ನೋಡೋಣ ಎಂದು ಹೇಳಿದ್ದಾರೆ.  ಹಾಗೇಯೇ ಮೈಸೊರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವುದು ಖಚಿತ ಎಂದು ಬಿ.ಎಸ್ ಯಡಿಯೂರಪ್ಪ ನವರು ಜಿ.ಟಿ. ದೇವೇಗೌಡರ ಹೇಳಿಕೆಯ ಬಗ್ಗೆ ಈ ರೀತಿ ಪ್ರಕ್ರಿಯೆ ನೀಡದರು.

ಫ್ರೆಶ್ ನ್ಯೂಸ್

Latest Posts

Featured Videos