ಸುಮಲತಗೆ ರೇವಣ್ಣ ಪರಗಿ ನಾನು ಕ್ಷಮೆ ಕೇಳುತ್ತೇನೆ : ಹೆಚ್. ವಿಶ್ವನಾಥ್

ಸುಮಲತಗೆ ರೇವಣ್ಣ ಪರಗಿ ನಾನು ಕ್ಷಮೆ ಕೇಳುತ್ತೇನೆ : ಹೆಚ್. ವಿಶ್ವನಾಥ್

ರಾಯಚೂರು, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ದಿ. ನಟ ಅಂಬರೀಶ್ ರಅವರ ಪತ್ನಿ ಸುಮಲತ ಅವರಿಗೆ ಜವಾಬ್ದಾರಿಯುತ ಸಚವರಾದ ಹೆಚ್.ಡಿ ರೇವಣ್ಣ ಅವರು  ಈ ರೀತಿ ಹಗುರವಾಗಿ ಮನಬಂದಂತೆ ಮಾತನಾಡಬಾರದಿತ್ತು.

ಇದರ ಕುರಿತು ನಾನು ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಸುಮಲತಾ ವಿರುದ್ಧ ಹೆಚ್.ಡಿ. ರೇವಣ್ಣ ಅವರ ನೀಡಿದ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿರುವ ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ, ನಮ್ಮ ಪಕ್ಷ ಮಹಿಳೆಯರಿಗೆ ಅಪಾರವಾದ ಗೌರವ ಕೊಡುತ್ತದೆ ಎಂದರು. ಈ ರೀತಿಯ ಹೇಳಿಕೆಗಳನ್ನು ನೀಡಬಾರದಿತ್ತು. ಆದರೆ, ರೇವಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರ ಪರವಾಗಿ ನಾವು ಕ್ಷಮೆ ಕೇಳುತ್ತೇನೆ ಎಂದರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos