ಇದೆಂಥಾ ಮೂಢನಂಬಿಕೆ..?

ಇದೆಂಥಾ ಮೂಢನಂಬಿಕೆ..?

ಕಲಬುರಗಿ, ಡಿ. 26 : ಗ್ರಹಣದ ಸಮಯದಲ್ಲಿ ತಮ್ಮ ಮಕ್ಕಳನ್ನು ಕಾಡುತ್ತಿರುವ ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ. ಕಲಬುರಗಿಯ ತಾಜ್ ಸುಲ್ತಾನಪುರ ಹೊರವಲಯದಲ್ಲಿ ತಮ್ಮ ಮಕ್ಕಳನ್ನು ಕಾಡುತ್ತಿರುವ ಅನೇಕ ವರ್ಷಗಳಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ಹೀಗಾಗಿ ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯೂ ಈ ಹಿಂದೆ ಕಲಬುರಗಿ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಆದರೂ ಈ ಪದ್ಧತಿ ಇಂದಿಗೂ ಹಾಗೆಯೇ ಮುಂದುವರೆದುಕೊಂಡು ಬಂದಿದೆ.

ವಿಕಲಾಂಗ ಸಮಸ್ಯೆ ಸರಿಪಡಿಸುವ ನಂಬಿಕೆಯೊಂದಿಗೆ ಕೆಲವು ಪೋಷಕರು ಮಕ್ಕಳನ್ನು ತಿಪ್ಪೆಯಲ್ಲಿ ಹೂತಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos