ವಿದ್ಯಾರ್ಥಿಗಳು ಪ್ರಾಣಾಪಯದಿಂದ ಪಾರು

ವಿದ್ಯಾರ್ಥಿಗಳು ಪ್ರಾಣಾಪಯದಿಂದ ಪಾರು

ಕಾಸರಗೋಡು, ಅ. 25: ಶಾಲಾ ಕಲೋತ್ಸವ ನಡೆಯುತ್ತಿರುವ ಕೊಳತ್ತೂರು ಶಾಲೆಯಲ್ಲಿ ಹಾಕಲಾಗಿದ್ದ ಚಪ್ಪರ ಮಳೆಯ ಗಾಳಿಗೆ ಕುಸಿದು ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಲೋತ್ಸವ ವೀಕ್ಷಿಸುತಿದ್ದ ಸುಮಾರು 2000 ಮಂದಿ ವಿದ್ಯಾರ್ಥಿಗಳು ಚಪ್ಪರದೊಳಗಿದ್ದರು. ಚಪ್ಪರ ಕುಸಿಯುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಚಪ್ಪರದಿಂದ ಹೊರಗೆ ಓಡಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ.

 

 

ಫ್ರೆಶ್ ನ್ಯೂಸ್

Latest Posts

Featured Videos