ಮಂಡ್ಯ :ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ತುಂಬಾ ವಿಶೇಷತೆಯಿಂದ ಕೂಡಿದ್ದು ಪೋಷಕರು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಕ್ಕಳ ವಿದ್ಯಾಭ್ಯಾಸಕಿಂತ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ತೋರಿದ್ದಾರೆ ಇಂದು ಪರೀಕ್ಷೆ ಬರೆಯುತ್ತಿರುವ ಮಕ್ಕಳ ಫೋಟೋ ವನ್ನು ಪೋಷಕರು ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ತಮ್ಮ ತಮ್ಮ ಮಕ್ಕಳಿಗೆ ಶುಭಾಶಯಕೋರಿದ್ದು ವಿಶೇಷವಾಗಿದೆ.
ಹಾಗೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಹಿಂದೆಂದೊಗಿತಲೂ ಹೆಚ್ಚಿನ ಜವಾಬ್ದಾರಿ ಯಿಂದ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವುದು ವಿದ್ಯಾರ್ಥಿಗಳಲ್ಲೂ ಪರೀಕ್ಷೆ ಭಯದ ಜೊತೆಗೆ ಮಹಾ ಮರಿ ಕೊರೋನಾ ಭಯವನ್ನು ದೂರ ಮಾಡಿದೆ ಹಾಗೆ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಮತ್ತೇ ಚಿಗುರಿಸುವಲ್ಲಿ ಮಹಾಮಾರಿ ಕೊರೋನಾ ಕಾರಣವಾಗಿದೆ.