ಶ್ರೀಲಂಕಾದ ದಾಳಿಕೋರನ ಬಗ್ಗೆ ಮಾಹಿತಿ ಕೊಟ್ಟಿತ್ತು ಭಾರತ.!

ಶ್ರೀಲಂಕಾದ ದಾಳಿಕೋರನ ಬಗ್ಗೆ ಮಾಹಿತಿ ಕೊಟ್ಟಿತ್ತು ಭಾರತ.!

ನವದೆಹಲಿ, . 24, ನ್ಯೂಸ್ ಎಕ್ಸ್ ಪ್ರೆಸ್: ಝಹರನ್ ಹಶೀಮ್ ಈತನಿಗೆ ಭಾರತದಲ್ಲಿ ಸೆರೆಸಿಕ್ಕ ಶಂಕಿತ ಐಸಿಸ್ ಉಗ್ರನೊಬ್ಬ ಆತ್ಮಾಹುತಿ ದಾಳಿ ಬಗ್ಗೆ ಶ್ರೀಲಂಕಾದಲ್ಲೇ ತರಬೇತಿ ನೀಡಿದ್ದಾನೆ ಎಚ್ಚರವಿರಲಿ ಅಂತಾ ಅಲ್ಲಿನ ಸರ್ಕಾರದ ಭಾರತದ ಭದ್ರತಾ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು. ಈ ಬಗ್ಗೆ ಇದೀಗ ಪೂರಕ ಮಾಹಿತಿ ಹೊರಬಿದ್ದಿದ್ದು, ಕೇಂದ್ರದ ಗುಪ್ತಚರ ಸಂಸ್ಥೆ ಹಾಗೂ ಎನ್ ಐಎ ಶ್ರೀಲಂಕಾದಲ್ಲಿ ಅತಿದೊಡ್ಡ ದುಷ್ಕೃತ್ಯಗಳು ಸಂಭವಿಸಲಿದೆ, ಉಗ್ರ ಸಂಘಟನೆ ಎನ್ ಟಿಜೆ ಐಸಿಸ್ನೊಂದಿಗೆ ಸೇರಿ, ಈ ಕೃತ್ಯವೆಸಗಲಿದೆ ಅದರ ರೂವಾರಿ ಝಹರನ್ ಹಶೀಮ್ ಆಗಿರಲಿದ್ದಾನೆ. ಆತನ ಚಹರೆ ಹೀಗೀಗೆ ಇದೆ ಎನ್ನುವ ಪಿನ್ ಟು ಪಿನ್ ಮಾಹಿತಿಯನ್ನು ಶ್ರೀಲಂಕಾದ ಭದ್ರತಾ ಸಂಸ್ಥೆಗಳಿಗೆ ನೀಡಿದ್ದವು. ಆದರೆ, ಶ್ರೀಲಂಕಾ ಸರ್ಕಾರದೊಳಗಿನ ಒಳಜಗಳದ ಮಧ್ಯೆ ಭಾರತ ಸರ್ಕಾರ ನೀಡಿದ ಮಾಹಿತಿ ನಿರ್ಲಕ್ಷ್ಯಕ್ಕೆ ಒಳಗಾಯ್ತು ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos