ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟ ಮಹಿಳೆ

ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟ ಮಹಿಳೆ

ಬಾಗಲಕೋಟೆ, ಜ. 10 : ಬಾಗಲಕೋಟೆಯ ಬಾದಾಮಿಗೆ ಭೇಟಿ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ, ಜನರಿಂದ ಅಹವಾಲು ಸ್ವೀಕರಿಸಿದ್ದಾರೆ. ಈ ವೇಳೆ ಮಹಿಳೆ ಕಣ್ಣೀರು ಸುರಿಸಿದ ಘಟನೆ ನಡೆಯಿತು.
ಬಾದಾಮಿ ತಾಲೂಕಿನ ಜಕನೂರು ಗ್ರಾಮದ ಕವಿತಾ ಸುಣಗಾರ ಅನ್ನೋ ಮಹಿಳೆ ತನಗೆ ವಾಸಿಸಲು ಮನೆ ಇಲ್ಲವೆಂದು ಕಣ್ಣೀರು ಹಾಕಿದ್ದು, ಮನೆ ಹಾಕಿಸಿಕೊಡಿ ಎಂದು ಬೇಸರ ಹೊರಹಾಕಿದ್ದಾರೆ. ಈ ವೇಳೆ ತಾ.ಪಂ ಇಓಗೆ ಮನೆ ಬಗ್ಗೆ ವ್ಯವಸ್ಥೆ ಮಾಡುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos