ಕಾಡಾನೆಗಳ ಹಾವಳಿ!!

ಕಾಡಾನೆಗಳ ಹಾವಳಿ!!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಜನರು ಆತಂಕ ಮೂಡಿದೆ. ಅದರಲ್ಲಿ ಸಹ ಜಿಲ್ಲೆಗಳಲ್ಲಿ ಕಾಡೆನೆಗಳ ಉಪಟಳಮಿತಿ ಮೀರಿದ್ದು. ನಿನ್ನೆ ರಾತ್ರಿ ಕಬ್ಬಾಳು ಗ್ರಾಮದಲ್ಲಿ ಬರೋಬ್ಬರಿ 12 ಕಾಡಾನೆಗಳ ನೂಗ್ಗಿ, ಜನರಲ್ಲಿ ಆತಂಕ ಮೂಡಿಸಿದೆ. ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಜನ ವಸತಿ ಪ್ರದೇಶದಲ್ಲಿ ತಡರಾತ್ರಿ ಹೋರಾಡಿವೆ. ಸದ್ಯ ಕುಂಚುಗಾರನಹಳ್ಳಿ ಬಳಿ ಕಾಡಾನೆಗಳು ಬಿಟ್ಟುಬಿಟ್ಟಿದ್ದಾವೆ. ಇದರಿಂದ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos