ಡಿಕೆ ಶಿವಕುಮಾರ್ ಅವರ ಪಟ್ಟದ ಮೇಲೆ ಸತೀಶ್ ಜಾರಕಿಹೊಳೆ ಕಣ್ಣು!!

ಡಿಕೆ ಶಿವಕುಮಾರ್ ಅವರ ಪಟ್ಟದ ಮೇಲೆ ಸತೀಶ್ ಜಾರಕಿಹೊಳೆ ಕಣ್ಣು!!

ಬೆಂಗಳೂರು: ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಪ್ರಭಾವಿ ಸಚಿವ ಮಂತ್ರಿ ಗಿರಿಗೆ ಗುಡ್ ಬೈ.  ಪ್ರಭಾವಿ ಮಿನಿಸ್ಟರ್ ಕಠೋರ ನಿರ್ಧಾರದ ಮರ್ಮವೇನು. ಕಾಂಗ್ರೆಸ್ ಹೈಕಮಾಂಡ್ಗೆ ಕಡಕ್ ಸಂದೇಶ ನೀಡಿದ್ದಾರೆ. ಯಾರು ಆ ಪ್ರಭಾವಿ ಸಚಿವ. ಯಾರವರು ಅಂತ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ವರ್ಸಸ್ ಸಚಿವ ಸತೀಶ್ ಜಾರಕಿಹೊಳಿಯವರ ಮುನಿಸು. ಇಲಾಖೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನ ಬೇಡ ಕೊಡೋದಾದ್ರೆ ಡಿಸಿಎಂ ಪಟ್ಟ ಕೊಡಿ. ಇಲ್ಲ ಅಂದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಾನೇ ಕೊಡಬೇಕು. ಅಂತ ಡಿಮ್ಯಾಂಡ್ ಇಟ್ಟಿದ್ದಾರೆ.

ಆ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರ ಎರಡು ಪ್ರಮುಖ ಪಟ್ಟದ ಮೇಲೆಯೇ ಸಚಿವ ಸತೀಶ್ ಜಾರಕಿಹೊಳೆ ಕಣ್ಣು ಇಟ್ಟಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಮುಂದೆ ಈ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ. ಈ ಎರಡು ಹುದ್ದೆಗಳನ್ನು ನನಗೆ ಕೊಡದೆ ಹೋದರೆ ಶಕ್ತಿ ಪ್ರದರ್ಶನ ಮಾಡುತ್ತೇನೆ ಅನಂತ ಎಚ್ಚರಿಕೆಯನ್ನು ಸಚಿವ ಸತೀಶ್ ಜಾರಕಿಹೊಳೆಯವರು ರವಾನೆ ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸತೀಶ್ ಜಾರಕಿಹೊಳೆಯ ಅವರ ಡಿಮ್ಯಾಂಡ್‌  ಒಪ್ಪಿಕೊಳ್ಳುತ್ತದೆ.

ಸತ್ಯ ಲೋಕಪಯೋಗ ಇಲಾಖೆ ಅಲ್ಲಿರುವಂತಹ ಬಾಕಿ ಬಿಲ್ಲುಗಳನ್ನು ನೋಡುವುದಾದರೆ ನಮ್ಮ ಸರ್ಕಾರ ಇರೋ ತನಕ ಹೊಸ ಕೆಲಸಗಳು ಯಾವುದು ಕೂಡ ಆಗುವುದಿಲ್ಲ. ಅಷ್ಟರಮಟ್ಟಿಗೆ ಬಾಕಿ ಬಿಲ್‌ ಗಳಿವೆ. ಈ ಇಲಾಖೆಯಿಂದ ಕಾರ್ಯ ನಿರ್ವಹಿಸುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಕೊಡಿ ಅಂತ ಲೋಕಸಭಾ ಚುನಾವಣೆಯ ತನಕ ಕಾದು ನೋಡುತ್ತೀನಿ. ಚುನಾವಣೆಯ ಬಳಿಕ ಎರಡು ಪಟ್ಟ ನನಗೆ ಬೇಕೇ ಬೇಕು ಅಂತ ಡಿಮ್ಯಾಂಡನ್ನ ಸಚಿವ ಸತೀಶ್ ಜಾರಕಿಹೊಳಿಯವರು ಇಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos