ಕೊಪ್ಪಳ: ಡಿಸೆಂಬರ್ 24 ರಂದು ಆಂಜನೇದ್ರಿ ಹನುಮ ಮಾಲವಿಸರ್ಜನೆಗೆ ಮಾಲಧಾರಿಗಳು ಬರಲಾಗಿದಾರೆ, ಇದಕ್ಕೂ ಮುನ್ನ ಹಿಂದೂ ಗಂಗಾವತಿ ಹನುಮ ಮಾಲ ಧಾರಿಗಳು ಬರಲಿದ್ದಾರೆ. ಇದಕ್ಕೂ ಮುನ್ನ ಇಂದು ಹನುಮ ಮಾಲ ಧಾರಿಗಳಿಂದ ಸಂಕೀರ್ತನಾ ಜಾತ್ರೆ ನಡೆಯಲಾಯಿತು. ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಗಂಗಾವತಿ ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಾಯಿತು. ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣು ಡಿಸೆಂಬರ್ 24ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯ ಆಂಜನೇಯತ್ರ ಬೆಟ್ಟಕ್ಕೆ ಹನುಮ ಮಾಲ ದಾರಿಗಳು ಆಗಮಿಸಲಿದ್ದಾರೆ. ಕೆಲವು ದಿನಗಳ ಹಿಂದೆ ಹನುಮ ಮಾಲತರಿಸ್ತಿರುವ ಮಾಲ ದಾರಿಗಳು ಹನುಮಂತನ ದರ್ಶನ ಪಡೆದು ವಿಚರಿಸಲಿದ್ದಾರೆ.