ಸರ್ಕಾರಕ್ಕೆ ಟಾಂಗ್ ಕೊಟ್ಟ ಸಂಸಾರದ ಸದಾನಂದ ಗೌಡ!!

ಸರ್ಕಾರಕ್ಕೆ ಟಾಂಗ್ ಕೊಟ್ಟ ಸಂಸಾರದ ಸದಾನಂದ ಗೌಡ!!

ಬೆಂಗಳೂರು: ಇವತ್ತು ನಮ್ಮ ವಿಪಕ್ಷ ನಾಯಕರು ಸನ್ಮಾನ್ಯ ಶ್ರೀನಿವಾಸ ಪೂಜಾರಿಯವರು ಹಾಗೂ ಮುಖ್ಯ ಸಚಿವರಾದ ರವಿಕುಮಾರ್ ಅವರು ತಮ್ಮ ಕಚೇರಿಗಳನ್ನು ಇವತ್ತು ಇಲ್ಲಿ ವಿಧಾನಸೌಧದೊಳಗೆ ಅವರು ಪ್ರವೇಶ ಮಾಡುವಂಥ ಸಂದರ್ಭದಲ್ಲಿ. ಒಂದು ಆಡಳಿತಕ್ಕೆ ಬಂದು 6 ತಿಂಗಳಲ್ಲಿ ಆಡಳಿತವನ್ನು ಪೂರ್ತಿ ಕುಲಗೆಡಿಸುವಂತಹ ಸಂದರ್ಭದಲ್ಲಿ ಅವರನ್ನು ಸರಿದಾರಿಗೆ ತರುವಂತಹ ಮಹತ್ತರ ಜವಾಬ್ದಾರಿ ನಮ್ಮದಾಗಿದೆ. ಆದಕಾರಣ ನಮ್ಮ 66 ಜನ ವಿಧಾನಸಭೆಯಲ್ಲಿರುವವರು ಸುಮಾರು 30 ಜನ ವಿಧಾನ ಪರಿಷತ್ ನಲ್ಲಿರುವವರು ಸದಸ್ಯರ ಜವಾಬ್ದಾರಿ ಆಡಳಿತ ಪಕ್ಷದಿಂದ ಜಾಸ್ತಿ ಇದೆ.

ರಾಜ್ಯದ ಎಲ್ಲಾ ವಿಚಾರಗಳನ್ನ ಸಮರ್ಪಕವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುವುದು ಯಾವುದೇ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡರೆ, ಖಂಡಿತವಾಗಿ ರಾಜ್ಯದ ಹಿತಾಸಕ್ತಿಯಿಂದ ಕಾಪಾಡಲಿಕ್ಕೆ ಆಗುವುದಿಲ್ಲ ಎಂದು ಹಾಗಾಗಿ ಸನ್ಮಾನ್ಯ ಶ್ರೀನಿವಾಸ್ ಪೂಜಾರಿ ಮೇಲ್ಮನೆ ಅದರಲ್ಲಿ ಕೂಡ ಮೇಲ್ಮನೆ, ನಾನು ಕೂಡ ಈ ಮೇಲ್ಮನೆ ನಾಯಕನಾಗಿ ಕೆಲಸ ಮಾಡಿದ್ದೇನೆ. ಪ್ರಾಯಶ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ ಹಾಗೂ ಕೂಡ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದರು ಸದನದ ಒಳಗಡೆ ಮುಖ್ಯಮಂತ್ರಿ ಅವರು ಬಜೆಟ್ ನ ಚರ್ಚೆಯಲ್ಲಿ ಅವರು ಮಾಡಿದ ಒಂದಷ್ಟು ಕ್ಯಾಲ್ಕುಲೇಷನ್ ಗಳು ಮತ್ತೊಂದು ತಪ್ಪಾದಾಗ ಅದನ್ನು ನೇರವಾಗಿ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ.

ಇವತ್ತು ಮತ್ತೆ ಈ ಕೆಲಸ ಆಗಬೇಕಾಗಿದೆ. ಅದೇ ಸಿದ್ದರಾಮಯ್ಯನವರು ಅದೇ ಜಾಗದಲ್ಲಿ ಕುಳಿತು ಅದಕ್ಕಿಂತ ಹೆಚ್ಚು ಈಗ ಸುಳ್ಳುಗಳನ್ನು ಹೇಳುವ ಪ್ರಯತ್ನ ಗಳನ್ನ ಮಾಡುತ್ತಿದ್ದಾರೆ. ಈಗ ನಾವು ನೋಡುತ್ತಿದ್ದೇವೆ ಇದನ್ನು ಕೂಡ ಖಂಡಿತವಾಗಿ ಅಧ್ಯಯನ ಮಾಡಬೇಕು ಮತ್ತು ಸಾರ್ವತ್ರಿಕವಾಗಿ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಹೋಗಬೇಕು.

ಫ್ರೆಶ್ ನ್ಯೂಸ್

Latest Posts

Featured Videos