ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎಸ್.ವರಲಕ್ಷ್ಮಿ ಪುನರಾಯ್ಕೆ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎಸ್.ವರಲಕ್ಷ್ಮಿ ಪುನರಾಯ್ಕೆ

ಬೀದರ್:  ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಎಸ್.ವರಲಕ್ಷ್ಮಿ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಬಸವಕಲ್ಯಾಣದಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಸಮಿತಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಕಾರ್ಯಾಧ್ಯಕ್ಷರಾಗಿ ಶಾಂತಾ ಗಂಟೆ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಎಸ್. ಸುನಂದಾ, ಖಜಾಂಚಿಯಾಗಿ ಕಮಲಾ, ಉಪಾಧ್ಯಕ್ಷರಾಗಿ ಲೀಲಾವತಿ ಟಿ. ಬೆಂಗಳೂರು, ಕೆ. ನಾಗರತ್ನ ಬಳ್ಳಾರಿ, ಶ್ರೀದೇವಿ ಚುಡೆ ಬೀದರ್, ಭಾರತಿ ವಾಲಿ ವಿಜಯಪುರ, ಸುರೇಖಾ ಯಾದಗೀರ್, ಕಲಾವತಿ ಕೊಪ್ಪಳ, ಇಂದ್ರಮ್ಮ ಹಾಸನ, ಕಾರ್ಯದರ್ಶಿಗಳಾಗಿ ಯಮುನಾ ಗಾಂವ್ಕರ್ ಉಕ, ನಾಗರತ್ನ ಬಿ.ಎಸ್ ಕೋಲಾರ, ಗೌರಮ್ಮ ಪಾಟೀಲ್ ಕಲಬುರಗಿ, ಲಕ್ಷ್ಮಿದೇವಮ್ಮ ಚಿಕ್ಕಬಳ್ಳಾಪುರ, ದೊಡ್ಡವ್ವ ಬೆಳಗಾವಿ, ಹೆಚ್‍.ಪದ್ಮಾ ರಾಯಚೂರು, ಸುಶೀಲಾ ನಾಡಾ ಉಡುಪಿ, ಗುಲ್ಜಾರ್ ಬಾನು ತುಮಕೂರು, ಸುಜಾತಾ ಚಾಮರಾಜನಗರ ಪದಾಧಿಕಾರಿಗಳು ಆಯ್ಕೆಯಾದರು.

ಫ್ರೆಶ್ ನ್ಯೂಸ್

Latest Posts

Featured Videos