ರೌಡಿಗಳಿಂದ ಮಾರಕಾಸ್ತ್ರ ವಶಕ್ಕೆ

ರೌಡಿಗಳಿಂದ ಮಾರಕಾಸ್ತ್ರ ವಶಕ್ಕೆ

ಬೆಂಗಳೂರು, ಸೆ. 26 : ಕಬ್ಬನ್ ಪಾರ್ಕ್ ನ ಪಾರ್ಕಿಂಗ್ ಸ್ಥಳದಲ್ಲಿ ರೌಡಿಯೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಮಧುಸೂದನ್ ಅಲಿಯಾಸ್ ಕ್ಯಾಟ್ ಕೊಲೆಗೆ ಸಂಚು ರೂಪಿಸಿದ್ದ ಸತ್ಯ, ಚಂದನ್, ಮಹೇಶ್ ಮತ್ತು ನಿಶಾಂತ್ ಬಂಧಿತರು. ಇವರಿಂದ ಮಾರಕಾಸ್ತ್ರಗಳು ಮತ್ತು ಕಾರದಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos