ಮಂಗಳೂರು: ಕಾಂತಾರ ಸಿನಿಮಾ ವಿಶ್ವದಲ್ಲೇ ಸಕ್ಸಸ್ ಆದ ನಂತರ ಕಾಂತಾರ1 ಚಿತ್ರೀಕರಣ ಆರಂಭವಾಗಿದೆ. ದೈವದ ಅಭಯ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಕಾಂತಾರ ಚಿತ್ರದ ರೀತಿಯಲ್ಲಿ ರಿಶಬ್ ಶೆಟ್ಟಿಯವರು ದೈವದ ಅವಧಿಸುತ್ತಿರುವಂತಹ ಏನೇ ಸಮಸ್ಯೆ ಎದುರಾದರೂ ನೀನು ಕುಗ್ಗಬೇಡ ಮುನ್ನುಗ್ಗು ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಸನ್ನೆ ಮಾಡಿ ಆಶೀರ್ವಾದ ಮಾಡಿದ ದೈವ. ಮಂಗಳೂರಿನ ಗುರುಪುರ ವಜ್ರದೇಹಿ ಮಠದಲ್ಲಿ ಆಶೀರ್ವಾದವನ್ನು ದೈವ ಮಾಡಿರುವಂಥದ್ದು. ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಭಾಗಿಯಾಗಿದ್ದ ರಿಶಬ್ ಶೆಟ್ಟಿ ಕಾಂತಾರಾ ಅಧ್ಯಾಯ 1 ಶೂಟಿಂಗೆ ಮುನ್ನ ದೈವಗಳ ದರ್ಶನ ಪಡೆಯುತ್ತಿರುವ. ರಿಷಬ್ ಶೆಟ್ಟಿ ಈ ಸಂದರ್ಭದಲ್ಲಿ ದೈವದ ಆಶೀರ್ವಾದ ಸಿಕ್ಕಿರುವಂಥದ್ದು.