ರಾಮಲಲ್ಲಾ ದರ್ಶನಕ್ಕೆ ಮುಗುಬಿದ್ದ ಭಕ್ತರು

ರಾಮಲಲ್ಲಾ ದರ್ಶನಕ್ಕೆ ಮುಗುಬಿದ್ದ ಭಕ್ತರು

ಬೆಂಗಳೂರು: ರಾಮಮಂದಿರದ ಉದ್ಘಾಟನೆಯ ಬಳಿಕ ಸಾರ್ವಜನಿಕರಿಗೆ ಬಲರಾಮನ ದರ್ಶನಕ್ಕಾಗಿ ಅವಕಾಶ ನೀಡಲಾಗಿದೆ.  ಅದರಂತೆ ಮುಂಜಾನೆ ಮೂರು ಗಂಟೆಯಿಂದಲೇ ರಾಮಮಂದಿರದ ಸುತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬಲರಾಮನ ದರ್ಶನಕ್ಕೆ ತುದಿಗಾಳಿನಲ್ಲಿ ನಿಂತಿದ್ದಾರೆ.

ಒಂದೆಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಅರಸಹ ಪಡುತ್ತಿದ್ದರೆ ಇನ್ನೊಂದು ಕಡೆ ಬಲರಾಮನ ದರ್ಶನ ಪಡೆಯಲು ಭಕ್ತರು ಮುಗಿದಿದ್ದಾರೆ. ಅದೆಷ್ಟು ವರ್ಷಗಳ ಕನಸು ನನಸಾಗಿದೆ ಇಡೀ ವಿಶ್ವವೇ ರಾಮಮಯವಾಗಿದೆ ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ರಾಮಲಲ್ಲಾನ ದರ್ಶನಕ್ಕೆ ಆಗಮಿಸ್ತಾ ಅಪಾರ ಕಂಠ್ಯ ಭಕ್ತರು ರಾಮಮಂದಿರದ ಹೊರಗೆ ಜಮಾಯಿಸಿದ್ದಾರೆ.

ಕೊರೆಯುವ ಚಳಿಯಲ್ಲೂ ತನ್ನ ದೇವರನ್ನು ನೋಡಬೇಕೆಂಬ ತವಕ ಅವರನ್ನು ಅಲ್ಲಿಗೆ ತಂದು ನಿಲ್ಲಿಸಿತ್ತು, ರಾತ್ರಿ ವೇಳೆಯೂ ದೇಗುಲದ ದ್ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದನ್ನು ಕಾಣಬಹುದು. ಜನರು ನಿರಂತರವಾಗಿ ಜೈ ಶ್ರೀ ರಾಮ್ ಮತ್ತು ಸಿಯಾವರ ರಾಮ್ ಚಂದ್ರ ಕೀ ಜೈ ಎಂದು ಘೋಷಣೆಗಳನ್ನು ಕೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos