ಪುಟ್ಟರಂಗ ಶೆಟ್ಟಿ ಫುಲ್ ಗರಂ

ಪುಟ್ಟರಂಗ ಶೆಟ್ಟಿ  ಫುಲ್ ಗರಂ

ಚಾಮರಾಜನಗರ, ಅ.19 : ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ಅವರು ಸುರೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ಬೆಳ್ಳಂಬೆಳಗ್ಗೆ ನಗರ ಪ್ರದಕ್ಷಿಣೆ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಗೆ ಸ್ಥಳೀಯ ಶಾಸಕರ ಅವಶ್ಯಕತೆ ಇಲ್ಲ ಅನ್ಸುತ್ತೇ, ಅವರಿಗೆ ಬಿಜೆಪಿ ಕಾರ್ಯಕರ್ತರೇ ಸಾಕು ಎಂದು ಪುಟ್ಟರಂಗಶೆಟ್ಟಿ ಅವರು ಶಾಸಕರ ಕಡೆಗಣನೆಯಿಂದ ಕೆಂಡಮಂಡಲರಾದರು.
ಇನ್ನು ಇವಾಗ ಪ್ರದಕ್ಷಿಣೆ ಹಾಕಿ ಬಂದರಲ್ಲ ಅವರಿಗೇನು ಗೊತ್ತಾಯಿತ್ತು. ನನ್ನ ಕ್ಷೇತ್ರದ ಸಮಸ್ಯೆ ನನಗೆ ಗೊತ್ತಿದೆ. ಅದೇನು ಮಾಡ್ತಾರೋ ಮಾಡಲಿ ಬಿಡಿ ಎಂದು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಅವರು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವಿರುದ್ಧ ಅಸಮಧಾನಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos