ಕಂದಕಕ್ಕೆ ಬಿದ್ದ ಆನೆ ರಕ್ಷಣೆ

ಕಂದಕಕ್ಕೆ ಬಿದ್ದ ಆನೆ ರಕ್ಷಣೆ

ಚಾಮರಾಜನಗರ  : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕಂದಕಕ್ಕೆ ಬಿದ್ದ ಕಾಡಾನೆ ಜೆಸಿಬಿ ಹಾಗೂ ಅಗ್ನಿ ಶಾಮಕ ಠಾಣೆ ಸಿಬ್ಬಂದಿಯಿಂದ ಆನೆಯನ್ನು ಮೇಲೆತ್ತಲಾಯಿತು.

ಈ ಘಟನೆಯು ಹನೂರು ಬಫರ್ ವಲಯದ ಕಣಿವೆ ಬೋರೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಡಾನೆ ಕಂದಕಕ್ಕೆ ಬಿದ್ದು ಹೊರಳಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿಯನ್ನು ನೀಡಿದರು,ಈ ಮಾಹಿತಿಯನ್ನು ಆಧರಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಆನೆಯನ್ನು ಮೇಲೆತ್ತಲಾಯಿತು

ಫ್ರೆಶ್ ನ್ಯೂಸ್

Latest Posts

Featured Videos