ಅಪ್ಪ, ತಾತನ ಕಣ್ಣೀರು ಕಂಡು ಭಾವುಕರಾದ ಪ್ರಜ್ವಲ್ ರೇವಣ್ಣ

ಅಪ್ಪ, ತಾತನ ಕಣ್ಣೀರು ಕಂಡು ಭಾವುಕರಾದ ಪ್ರಜ್ವಲ್ ರೇವಣ್ಣ

ಹಾಸನ, ಮಾ.13, ನ್ಯೂಸ್ ಎಕ್ಸ್ ಪ್ರೆಸ್:: ಹಾಸನ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಪ್ರಜ್ವಲ್ ರೇವಣ್ಣ ಇಂದು ಅಪ್ಪ ಮತ್ತು ತಾತನೊಂದಿಗೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಮೂಡಲಹಿಪ್ಪೆಯಲ್ಲಿ ಪ್ರಚಾರ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ತಾವು ಈ ಬಾರಿ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲವೆಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ಹೀಗೆ ಮಾತನಾಡುತ್ತ ಕುಟುಂಬ ರಾಜಕಾರಣದ ಆರೋಪದ ಬಗ್ಗೆ ಭಾವುಕರಾಗಿ ಮಾತನಾಡಿದ ದೇವೇಗೌಡರನ್ನು ಕಂಡು, ಸಚಿವ ರೇವಣ್ಣ ಕೂಡ ಕಣ್ಣೀರು ಹಾಕಿದರು. ಇನ್ನು ತಾತ ಮತ್ತು ಅಪ್ಪ ಕಣ್ಣೀರಾಗಿದ್ದನ್ನ ಕಂಡ ಪ್ರಜ್ವಲ್ ರೇವಣ್ಣ ಕೂಡ ಭಾವುಕರಾಗಿ, ಅತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos