ಸಸಿಗಳನ್ನ ನೆಟ್ಟು ಕನ್ನಡ ಹಬ್ಬವನ್ನು ಆಚರಣೆ

ಸಸಿಗಳನ್ನ ನೆಟ್ಟು ಕನ್ನಡ ಹಬ್ಬವನ್ನು ಆಚರಣೆ

ಕೆ.ಆರ್.ಪುರ, ನ. 30: 64 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗರುಡಾಚಾರ್ ಪಾಳ್ಯದ ಕಾವೇರಿ ನಗರದಲ್ಲಿ ಪರಿಸರ ಕಾಪಾಡುವ ನಿಟ್ಟಿನಲ್ಲಿ ಸಸಿಗಳನ್ನು ನೆಟ್ಟು ಕನ್ನಡ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಹದೇವಪುರ ಪೋಲಿಸ್ ಸ್ಟೇಷನ್ ಇನ್ಸ್‌ಪೆಕ್ಟರ್ ಮಂಜುನಾಥ್, ಸ್ಥಳೀಯರಾದ ರವಿಚಂದ್ರ, ಅಂಬರೀಶ್, ವೆಂಕಟೇಶ್,ಶಿವರಾಂ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos