ಪರ್ವತಕ್ಕೆ ಅಪ್ಪಳಿಸ ಬೇಕು ವಿಮಾನ?

ಪರ್ವತಕ್ಕೆ ಅಪ್ಪಳಿಸ ಬೇಕು ವಿಮಾನ?

ನವದೆಹಲಿ, ಜೂನ್. 13: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ (ಐಎಎಫ್) ಎಎನ್‌-32 ವಿಮಾನ ಪತನವಾಗುವುದಕ್ಕೆ ಮುನ್ನ ಪರ್ವತಕ್ಕೆ ಅಪ್ಪಳಿಸಿರಬೇಕು. ಆ ಪ್ರದೇಶದಲ್ಲಿ ಮರಗಳು, ಭೂಪ್ರದೇಶ ಸುಟ್ಟು ಹೋಗಿರುವುದು ಈ ಅಂಶವನ್ನು ಪುಷ್ಟೀಕರಿಸುತ್ತದೆ ಎಂದು ಐಎಎಫ್ ಹೇಳಿದೆ.

ವಿಮಾನ ಅವಶೇಷಗಳು ಪತ್ತೆಯಾಗಿದ್ದವು. ಇದೇ ವೇಳೆ ಪ್ರತಿಕೂಲ ಹವಾಮಾನ, ಧಾರಾಕಾರ ಮಳೆಯಿಂದಾಗಿ ಶೋಧ ಕಾರ್ಯವನ್ನು ಸ್ಧಗಿತಗೊಳಿಸಿ, ಅದಕ್ಕಾಗಿ ತೆರಳಿದ್ದ 15 ಮಂದಿಯ ತಂಡವನ್ನು ಪರ್ವತ ಪ್ರದೇಶದಿಂದ ಕರೆತರಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos