ಪಾಗಲ್ ಪ್ರೇಮಿ: ಯುವತಿ ಸಾವು

ಪಾಗಲ್ ಪ್ರೇಮಿ: ಯುವತಿ ಸಾವು

ಮಂಗಳೂರು, 29. ಜೂ : ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಯುವಕ ಗಾಂಜಾ ಸೇವಿಸಿ ಯುವತಿಗೆ ಸುಮಾರು 12 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ ಘಟನೆ ನಡೆದಿತ್ತು. ಹೌದು,  ನೆನ್ನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಪ್ರೇಮಿಯಿಂದ ಚೂರಿಗೆ ಇರಿತಕ್ಕೊಳ್ಳಗಾಗಿದ್ದ ಯುವತಿ ದೀಕ್ಷಾ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಆದರೆ ಆಕೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಇನ್ನು ಶಕ್ತಿನಗರ ನಿವಾಸಿ ಸುಶಾಂತ್(22) ಕತ್ತು ಕೊಯ್ದುಕೊಂಡು, ಕೊಲೆ ಮಾಡಿರುವ ಯುವಕನಾಗಿದ್ದಾನೆ. ಮಂಗಳೂರಿನ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos