ನೀರಲ್ಲಿ ಮುಳುಗಿ ಹತ್ತು ಮಂದಿ ಸಾವು

ನೀರಲ್ಲಿ ಮುಳುಗಿ ಹತ್ತು ಮಂದಿ ಸಾವು

ಜೈಪುರ, ಅ. 9 : ದುರ್ಗಾಮೂರ್ತಿ ವಿಸರ್ಜನೆ ಹಿನ್ನಲೆ ನೀರಲ್ಲಿ ಮುಳಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನ ಧೋಲ್ಪುರದಲ್ಲಿ ನಡೆದಿದೆ.
ಧೋಲ್ಪುರದ ಪರ್ಬಾತಿ ನದಿಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ಹಿನ್ನಲೆ ನೀರಿನಲ್ಲಿ 7 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು ಹತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos