ಬೆಂಗಳೂರು ಪೂರ್ವವಿಭಾಗಕ್ಕೆ ನೂತನ ಆಯುಕ್ತರ ನೇಮಕ

ಬೆಂಗಳೂರು ಪೂರ್ವವಿಭಾಗಕ್ಕೆ ನೂತನ ಆಯುಕ್ತರ ನೇಮಕ

ಬೆಂಗಳೂರು, ಆ. 22: ಇಂದು ಬೆಂಗಳೂರು ಪೂರ್ವವಿಭಾಗಕ್ಕೆ ನೂತನ ಬಿಬಿಎಂಪಿ ಜಂಟಿ ಆಯುಕ್ತರಾಗಿ ಮುನಿರಾಜು ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಬೊಮ್ಮನಹಳ್ಳಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು, ಈಗಾಗಲೇ ಬಿಬಿಎಂಪಿಯಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂಬುದರ ಬಗ್ಗೆ ಮಾಹಿತಿಯನ್ನ ಹೊಂದಿದ್ದೇನೆ ಎಂದು ಹೇಳುವ ನೂತನ ಆಯುಕ್ತರಾದ ಮುನಿರಾಜುರವರು ಸ್ಸಚ್ಚತೆಗೆ ಮೊದಲ ಆದ್ಯತೆ ನೀಡಿದ್ದು.

ಸಿನಿಲಿಕಾನ್ ಸಿಟಿಯ ಹೆಸರನ್ನ ಉಳಿಸುವ ನಿಟ್ಟಿನಲ್ಲಿ ಕಾರ್ಯ ಮುಂದುವರೆಸುವುದಾಗಿ ಹೇಳಿದ್ದಾರೆ. ಪ್ಲಾಸ್ಟಿಕ್ ಬ್ಯಾನ್, ಟ್ರೇಡ್ ಲೈಸನ್ಸ್, ಪಾಟ್ ಹೋಲ್ ಮುಚ್ಚಲಿಕ್ಕೆ ಅಕ್ರಮ ಕಟ್ಟಡಗಳ ವಿರುದ್ಧ ಕಾನೂನು ರೀತಿಯ ಕ್ರಮ ಭ್ರಷ್ಟಾಚಾರ ತಡೆಯಲು ಅಗತ್ಯ ಕ್ರಮ 44 ವಾರ್ಡ್ಗಳಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುದಾಗಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos