ಬೆಂಗಳೂರು, ಮೇ.23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಆರಂಭಿಕ ಹಂತದಲ್ಲಿ ತುಮಕೂರಿನಲ್ಲಿ ದೇವೇಗೌಡ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪಮೊಯ್ಲಿ, ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೋಲಾರದಲ್ಲಿ ಕೆ.ಹೆಚ್ ಮುನಿಯಪ್ಪ ಹಿನ್ನೆಡೆ ಅನುಭವಿಸಿದ್ದಾರೆ. ಇನ್ನು ಬೆಂಗಳೂರು ಉತ್ತರದಲ್ಲಿ ಡಿ.ವಿ ಸದಾನಂದ ಗೌಡ ಹಿನ್ನೆಡೆ ಅನುಭವಿಸುತ್ತಿದ್ದಾರೆ.
‘ತ್ರಿಶತಕ’ ಬಾರಿಸಿದ‘ಎನ್ ಡಿಎ’ ಮೈತ್ರಿಕೂಟ..!
ಆರಂಭಿಕ ಹಂತದಲ್ಲಿ ದೇಶದ531 ಕ್ಷೇತ್ರದಲ್ಲಿ ಎನ್ ಡಿಎ 30, 0 ಯುಪಿಎ 119, ಇತರೆ 112 ಮುನ್ನಡೆ ಸಾಧಿಸಿದೆ.