ಬೆಂಗಳೂರು: ಕನ್ನಡ ಫಲಕ ಸಮಾಜವನ್ನು ನೆನ್ನೆ ಕರವೇ ಸಾರಿದ್ದು ಪ್ರತಿಭಟನೆ ವಿಪರೀತ ಅಂತಕ್ಕೆ ಹೋಗಿದ್ದು. ಬ್ಯಾನರ್ಗಳಿಗೆ ಕಲ್ಲನ್ನು ಹೊಡೆದರು. ಬೋಡಿಂಗ್ ಅರಿದು ಹಾಕಿದರು. ಮುಂದುವರೆದ ಭಾಗದಂತೆ ಕರವೇ ನಾರಾಯಣಗೌಡ 14 ದಿನ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡಿದ್ದಾರೆ. ಜನವರಿ 10ರವರೆಗೂ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ. ಬೆಳಗಿನ ಜಾವ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದರು. ದೇವನಹಳ್ಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನಾರಾಯಣ ಗೌಡ ಸೇರಿ 29 ಮಂದಿ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ನಾರಾಯಣಗೌಡ ಸೇರಿ 29 ಮಂದಿಗೆ ನ್ಯಾಯಾಂಗ ಬಂಧನ ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಒಂದು ಕಡೆ ಇವತ್ತು ಸಹ ಪ್ರತಿಭಟನೆ ಮುಂದುವರೆಯುವುದು ಅದರ ನಡುವೆ ನ್ಯಾಯಾಂಗ ಬಂಧನ. ನೆನ್ನೆ ಸಂಜೆ ಅಷ್ಟೊತ್ತಿಗೆ ಎಲ್ಲರನ್ನು ಬಿಟ್ಟು ಕಳಿಸಬೇಕಿತ್ತು ತಡ ಆಯ್ತು ಈಗ ದೂರ ದೂರ ಊರುಗಳಿಗೆ ಹೋಗಕ್ಕಾಗಲ್ಲ ಇಲ್ಲೇ ಟಿಕ್ಕಾನೆ ಹೋಡುತ್ತೀವಿ ಅಂತ ಹೇಳಿದರು. ಅದಾದ್ಮೇಲೆ ಏನಾಯ್ತು ಬೆಳವಣಿಗೆ ಸದ್ಯ ನ್ಯಾಯಾಂಗ ಬಂಧನ ನಾರಾಯಣ ಗೌಡರಿಗೆ ವಿಧಿಸಲಾಗಿದೆ.