ಕೆಆರ್ ಪುರ, ಆ. 29: ಪುರಾಣ ಪ್ರಸಿದ್ಧ ಕೆಆರ್ ಪುರದ ಕೋಟೆ ನಂದೀಶ್ವರ ದೇವಾಲಯದಲ್ಲಿ ಕಳ್ಳತನವಾಗಿದೆ. ಕೆಆರ್ ಪುರ ಪೊಲೀಸ್ ಠಾಣಾ ಕೂಗಳತೆ ದೂರದಲ್ಲಿರುವ ದೇವಸ್ತಾನ ದಲ್ಲಿ ಕಳವು.ಶ್ರಾವಣ ಮಾಸದ ಪೂಜೆಗಳನ್ನ ಗುರಿಯಾಗಿಸಿಕೊಂಡು ದೇವಾಲಯದಲ್ಲಿ ಲಕ್ಷಾಂತರ ಹಣ ಕದ್ದು ಪರಾರಿಯಾಗಿರುವ ಕಳ್ಳರು. ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.