ಬ್ರಹ್ಮಕುಮಾರಿ ವಿವಿಗೆ ನಾಡೋಜ ಭೇಟಿ

  • In State
  • December 15, 2020
  • 149 Views
ಬ್ರಹ್ಮಕುಮಾರಿ ವಿವಿಗೆ ನಾಡೋಜ ಭೇಟಿ

ಚಾಮರಾಜನಗರ: ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ದೂರದರ್ಶನ ಚಂದನದ ವಿಶ್ರಾಂತ ಮಹಾ ನಿರ್ದೇಶಕ ನಾಡೋಜ ಡಾ.ಮಹೇಶ್ ಜೋಶಿ ಅವರನ್ನು ಸಂಸ್ಥೆಯ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಜೋಶಿ ಅವರು ಜಿಲ್ಲೆಯಲ್ಲಿ ಜನರಿಗೆ ಆಧ್ಯಾತ್ಮಿಕದ ಜೊತೆಗೆ ರಾಜಯೋಗದ ಬಗ್ಗೆ ತಿಳಿಸಿಕೊಡುತ್ತಿರುವ ಸಂಸ್ಥೆಯ ಕೊಡುಗೆ ಅಪಾರ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬಿ.ವೀಣ,ಗಂಗಾಧರ ಬಿ.ಕೆ.ಆರಾಧ್ಯ, ಮಾಜೊ ಸೈನಿಕ ಎಸ್.ಗಂಗಾಧರ್, ಸುರೇಶ್ ಋಗ್ವೇದಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos