ಮೈಸೂರು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಮೈಸೂರಿನಲ್ಲಿ ಸಿಂಪಲ್ ಪ್ರಚಾರ ನಡೆಸಿರುವ ಉಪೇಂದ್ರ ರವರು, ರಾಜಕೀಯದಲ್ಲಿ ಮತದಾನದ ದಿನ ಮಾತ್ರ ನೀವು ಪ್ರಭುಗಳಾಗಿರ್ತೀರಾ, ಆಮೇಲೆ ನೀವು ಸಾಮಾನ್ಯ ಜನರಾಗಿ ಬಿಡುತ್ತಿರಾ.ಆದರೆ ಉತ್ತಮ ಪ್ರಜಾಕೀಯದಲ್ಲಿ ನೀವು ಯಾವಾಗಲೂ ಪ್ರಭುಗಳೇ ಆಗಿರ್ತೀರಾ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಸಿಂಪಲ್ ಪ್ರಚಾರ ನಡೆಸಿದ ಅವರು, ಪ್ರಜಾಕೀಯದಲ್ಲಿ ಪ್ರಜೆಗಳು ಎಂದಿಗೂ ಫ್ರಭುಗಳೇ ಆಗಿರಬೇಕು. ಆ ಉದ್ದೇಶದಿಂದಲೇ ನಾನು ಪ್ರಜಾಕೀಯ ಮಾಡಲು ಹೋರಟಿದ್ದೇನೆ.